Posted on November 12, 2011 by ವಿಶ್ವ ಕನ್ನಡಿಗ ನ್ಯೂಸ್
ಬಂಧಿತ ಆರೋಪಿಗಳು ಹಾಗೂ ಕೊಲೆಯಾದವರು ಈ ಹಿಂದೆ ಒಂದೇ ಗುಂಪಿನಲ್ಲಿದ್ದವರು. 2002ರಲ್ಲಿ ಪಿಲಿಕುಳದಲ್ಲಿ ನಡೆದ ನಾಗೇಶ್ ಪೂಜಾರಿ ಎಂಬಾತನ ಕೊಲೆ ಪ್ರಕರಣದ ಆರೋಪಿಗಳು.ಇದೇ ಗುಂಪಿನ ಕೆಲವು ಸದಸ್ಯರು 2009ರ ಹೊತ್ತಿಗೆ ಪ್ರತ್ಯೇಕಗೊಂಡಿದ್ದರು.ಪ್ರತ್ಯೇಕಗೊಂಡ ಗುಂಪು ವಾಮಂಜೂರು ರೋಹಿಯ ಕೊಲೆ ನಡೆಸಿತ್ತು ಎಂದು ಪೋಲಿಸ್ ಕಮೀಷನರ್ ಸೀಮಂತಕುಮಾರ್ ಸಿಂಗ್ ವಿವರ ನೀಡಿದ್ದಾರೆ .
No comments:
Post a Comment